( 4 Oct, 2015) ತೋಮರರು Published By : upscgk.com ತೋಮರರು ಇವರು 8 ನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು ಇವರು - ದಿಲ್ಲಿಕಾ ಎಂಬ ನಗರವನ್ನು ನಿರ್ಮಿಸಿದರು ದಿಲ್ಲಿಕಾ ನಗರದ ಇಂದಿನ ಹೆಸರು - ದೆಹಲಿ Extra Tips ಮಹಮ್ಮದಿಯ ಸುಲ್ತಾನರ ಆಳ್ವಿಕೆ ಭಾರತದಲ್ಲಿ ಮೊದಲು ಆರಂಭವಾದುದು - ದಕ್ಷಿಣ ಭಾರತದಲ್ಲಿ ಮಧ್ಯಯುಗದ ಕಾಲದಲ್ಲಿ - ಮಹಿಳೆಯರು ಮತ್ತು ಶ್ರಮ ಡೀವಿಗಳ ಮೇಲೆ ಕೆಲವು ಮೌಲ್ಯ ಅಥವಾ ಕಟ್ಟುಪಾಡುಗಳನ್ನು ವಿಧಿಸಿಲಾಗಿತ್ತು ಪ್ರಾರಂಭಿಕ ಮಧ್ಯ ಕಾಲೀನ ಇತಿಹಾಸನ್ನು - ರಜಪೂತರ ಯುಗ ಎಂದು ಕರೆಯುವರು ರಜಪೂತರು ತಮ್ಮನ್ನು - ಕ್ಷತ್ರಿಯರೆಂದು ಗುರುತಿಸಿಕೊಂಡಿದ್ದರು ರೈತರಿಂದ ಭೂ ಕಂದಾಯ ವಸೂಲಿಮಾಡುತ್ತಿದ್ದ ರಜಪೂತ ಅಧಿಕಾರಿಗಳನ್ನು - ರಾಯ್ ಗಳೆಂದು ಅಥವಾ ಠಾಕೂರರೆಂದು ಕರೆಯುತ್ತಿದ್ದರು ನಂತರದಲ್ಲಿ ಠಾಕೂರರು - ಊಳಿಗಮಾನ್ಯ ಅಧಿಕಾರಿಗಳಾದರು ರಜಪೂತರ ಆಳ್ವಿಕೆಯಲ್ಲಿ ಅಬಿವೃದ್ದಿ ಹೊಂದಿದ ವರ್ಗ - ಮೇಲುವರ್ಗ ರಾಜರಿಂದ ಧಾನದತ್ತಿಗಳನ್ನು ಪಡೆಯುತ್ತಿದ್ದವರು - ಬ್ರಾಹ್ಮಣರು ದೇಶದ ಒಳಗೆ ಹಾಗೂ ಹೊರಗಿನ ವ್ಯಾಪರದಿಂದ ಅಪಾರ ಲಾಭಗಳಿಸುತ್ತಿದ್ದವರು - ವಣಿಕವರ್ಗ ವಣಿಕವರ್ಗ - ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ಹೊಂದಿತ್ತು ರಜಪೂತರ ಕಾಲದಲ್ಲಿದ್ದ ವಿಶಿಷ್ಠ ಪದ್ಧತಿ - ಜೋಹಾರ್ ಜೋಹರ್ ಎಂದರೇ - ಸಾಮೂಹಿಕ ಆತ್ಮಹತ್ಯೆ ರಜಪೂತರು ಪ್ರೋತ್ಸಾಹಿಸಿದ ಚಿತ್ರಕಲೆಗಳು - ಗೋಡೆಯ ಮೇಲೆ ಬಣ್ಣದ ಚಿತ್ರಗಳನ್ನು ರಚಿಸುವ ಕಲೆ ಚಿಕಮಿ ಚಿತ್ರಕಲೆ ದಿಲ್ಪಾರ ದೇವಾಲಯ ಈ ಪ್ರದೇಶದಲ್ಲಿದೆ - ಮೌಂಟ್ ಅಬು ಚಂದೇಲರು ಕಟ್ಟಿಸಿದ ಪ್ರಖ್ಯಾತ ದೇವಾಲಯ - ಖಜುರಾಹೋ ದೇವಾಲಯ ರಾಜಸ್ಥಾನದ ಪ್ರಾಚೀನ ಹೆಸರು - ರಾಜ್ ಪುತಾನ್ ರಜಪೂತರು ನಾಶ ಹೊಂದಿದ್ದು - ದೆಹಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ ಅಕ್ಬರನನ್ನು ಕೊನೆಯ ತನಕ ಪ್ರತಿಭಟಿಸಿದ ರಜಪೂತ ದೊರೆ - ರಾಣಾಪ್ರತಾಪ ಮೊಗಲರ ಕಾಲದಲ್ಲಿ ಿವರು - - ಮಾಂಡಲಿಕರಾಗಿದ್ದರು ಜೋಹಾರ್ ಪದ್ಧತಿಗೆ ಆಹುತಿಯಾದ ರಜಪೂತ ಹಕ್ಕನ್ನು ಹೊಂದಿದ್ದ ಿವರನ್ನು ಮಹಾಮಂಡಲೇಶ್ವರ ಠಾಕೂರರೆಂದು ಕರೆಯುತ್ತಿದ್ದರು ರಜಪೂತರ ಕಾಲದ ಗಣ್ಯ ಯಾತ್ರಸ್ಥಳ - ಪುಷ್ಯರಗಣ್ಯ ( ಇದು ಬ್ರಹ್ಮನ ಆವಾಸ ಸ್ಥಾನವೆನಿಸಿದೆ ) ದಶರೂಪ ಕೃತಿಯ ಕರ್ತೃ - ಧನಂಜಯ ಹಲಾಯುಧ - ಛಂದಸ್ಸಿಗೆ ಭಾಷ್ಯ ಬರೆದನು ಕೃಷ್ಣ ಮಿತ್ರ - ಪ್ರಭೋಧ ಚಂದ್ರೋದಯ ಕೃತಿಯನ್ನು ಬರೆದನು ರಾಜಶೇಖರ - ಬಾಲಭಾರತ , ಬಾಲರಾಮಾಯಣ , ಕಾವ್ಯಮೀಮಾಂಸೆ ಕೃತಿಯನ್ನು ಬರೆದನು ಕಾವ್ಯ ಮೀಮಾಂಸೆ - ಅಲಂಕಾರ ಶಾಸ್ತ್ರದಲ್ಲಿ ಕವಿಗಳ ಕೈ ಪಿಡಿ ಎಂದು ಕರೆಯಲಾಗಿದೆ ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ - ಹಿಂದಿಯಲ್ಲಿ ಬರೆಯಲಾಗಿದೆ ಚಂದೇಲರು ಕಟ್ಟಿಸಿದ ದೇವಾಲಯ - ಖಜುರಾಹೋದ ಕಂಡರಾಯ ಮಹಾದೇವ ದೇವಾಲಯ ಗೀತಾ ಗೋವಿಂದ - ಜಯದೇವ ಕವಿ ಬರೆದನು ಜಯದೇವ - ಸೇನರ ಆಸ್ಥಾನದ ಕವಿ ಕಲ್ಹಣ - ರಾಜತರಂಗಿಣಿಯನ್ನು ಬರೆದನು ಪೃಥ್ವಿರಾಜನು ಚಂದೇಲರನ್ನು - ಮಹೋಬಾ ಯುದ್ಧಲ್ಲಲಿ ಸೋಲಿಸಿದನು ಸೋಲಂಕಿಗಳ ರಾಜಧಾನಿ - ಕಾಥೇವಾಡ ಮಾಂಡೋಕ್ ನಲ್ಲಿ ಗುರ್ಜರ ಪ್ರತಿಹಾರರ ಶಾಖೆಯನ್ನು ಆರಂಭಿಸಿದವನು - ಹರಿಶ್ಚಂದ್ರನ ಮಗ ರಜ್ಜಲ ಪುಷರ ಸರೋವರವು - ರಾಜಸ್ಥಾನದಲ್ಲಿದೆ ಚಂಪೂರಾಮಯಾಣ - ಇದು ಭೋಜನ ಕೃತಿ ದೇಶಿಯ ನಾಮಾ ಮಾಲ ಎಂಬ ಪ್ರಾಕೃತ ನಿಘಂಟನ್ನು ಬರೆದವನು - ಜೈನ ವಿಧ್ವಾಂಸ ಹೇಮಚಂದ್ರ ಹೇಮಚಂದ್ರನ ಇನ್ನೊಂದು ಕೃತಿ - ಛಂದೋನು ಶಾಸನ ರಜಪೂತರ ಕಾಲದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪ - ಜೈನಮಂದಿರಗಳು ರಜಪೂತರ ಕಾಲದ ಪ್ರಸಿದ್ಧ ಸೂರ್ಯದೇವಾಲಯ - ಕೋನಾರ್ಕ್ ನಲ್ಲಿ ರಜಪೂತ ರಾಣಿಯರು ಗಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪದ್ದತಿ - ಸ್ವಯಂವರ ಇವರ ಕಾಲದಲ್ಲಿ ರಚನೆಯಾದ ನೀತಿಗ್ರಂಥ - ಹಿತೋಪದೇಶ ಕಥಾಸರಿತ್ಸಾಗರದ ಕರ್ತೃ - ಸೋಮದೇವ ರಜಪೂತರ ಯುಗದಲ್ಲಿನ ಒಂದು ಐತಿಹಾಸಿಕ ಮಹತ್ವದ ಕೃತಿ - ಕಲ್ಹಣನ ರಾಜತರಂಗಿಣಿ ಹವಾಮಹಲ್ - ಜಯಪುರದಲ್ಲಿದೆ ಅರಬ್ಬರು ಕ್ರಿ.ಶ.712 ರಲ್ಲಿ ಭಾರತಕ್ಕೆ ದಂಡಯಾತ್ರೆಯ ನೇತೃತ್ವವನ್ನು ವಹಿಸಕೊಂಡಿದ್ದವರು - ಪ್ರಥಮ ಹಂತದಲ್ಲಿ - ಘಜ್ನಿ ಹಾಗೂ ಎರಡನೇ ಹಂತದಲ್ಲಿ ಘೋರಿ