( 4 Oct, 2015) ಸೋಲಾಂಕಿಗಳು Published By : upscgk.com ಸೋಲಂಕಿಗಳು ಇವರನ್ನು - ಅನಿಲ್ ವಾರದ ಸೋಲಂಕಿಗಳು ಎಂದು ಕರೆಯುವರು ಇವರು - ಗುಜರಾತ್ ಮತ್ತು ಕಾಥೇವಾಡ ಪ್ರದೇಶದಿಂದ ಆಳ್ವಿಕೆ ನಡೆಸಿದರು ಈ ವಂಶದ ಪ್ರಮುಖ ಅರಸು - ಮೂಲರಾಜ ಭೀಮ ಹಾಗೂ ಜಯಸಿಂಹ ಸಿದ್ದರಾಜಾ ಈ ವಂಶದ ಪ್ರಮುಖ ಅರಸರು 1 ನೇ ಭೀಮನ ಕಾಲದಲ್ಲಿ - ಘಜ್ನಿಯು ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು ಸಿದ್ದರಾಜನು ಪರಮಾರರನ್ನು ಸೋಲಿಸಿ - ಅವಂತಿನಾಥ ಎಂಬ ಬಿರುದನ್ನು ಪಡೆದುಕೊಂಡನು ಇವರು ಕಾಥಿಯವಾಡ ( ಈಗಿನ ಗುಜರಾತ್ ) ಪ್ರಾಂತ್ಯದಲ್ಲಿ ಆಳಿದರು ಗುಜರಾತ್ ನ ಹಿಂದಿನ ಹೆಸರು - ಕಾಥಿಯವಾಡ ಈ ವಂಶದ ಪ್ರಸಿದ್ದ ಅರಸ - ರಾಜಾಭೀಮ ದೇವ ರಾಜಭೀಮದೇವನ ಮಂತ್ರಿಯ ಹೆಸರು - ವಿಮಲಷಾ ಅಬುಪರ್ವತದಲ್ಲಿನ ಸುಂದರ ಬಸದಿಯ ನಿರ್ಮಾತೃ - ವಿಮಲಷ ಕುಮಾರಪಾಲನ ಆಸ್ಥಾನದ ಖ್ಯಾತ ಜೈನ ಪಂಡಿತ - ಹೇಮಚಂದ್ರ ಹೇಮಚಂದ್ರನ ಕೃತಿ - ದೇಶಿನಾಮ ಮೂಲ ಈ ಕೃತಿ - ಪ್ರಾಕೃತ ಭಾಷೆಯಲ್ಲಿದೆ ಕುಮಾರಪಾಲನ ಪತ್ನಿ ನಾಯಕಿದೇವಿ (ಕದಂಬ ವಂಶದವಳು ) ಘೋರಿಯನ್ನು ಗರಗಟ್ಟಿ ಎಂಬಲ್ಲಿ ಸೋಲಿಸಿದ ಮಹಿಳಾ ಸೋಲಂಕಿ - ನಾಯಕಿದೇವಿ ಈ ವಂಶದ ಕೊನೆಯ ಅರಸ - ಕರ್ಣ ಈತನ ರಾಜಧಾನಿ - ಕರ್ಣವತಿ ಕರ್ಣಾವತಿಯ ಪ್ರಸ್ತುತ ಹೆಸರು - ಅಹಮದಾಬಾದ್ ಸೋಲಂಕಿಗಳ ಪ್ರಮುಖ ವ್ಯಪಾರ ಕೇಂದ್ರ - ಬರೂಚ್ ಅಥವಾ ಬೃಗುಕಚ್ಚ