( 4 Oct, 2015) ರಜಪೂತರು Published By : upscgk.com ರಜಪೂತರು ಪ್ರಸ್ತಾವನೆ :- ಕ್ರಿ.ಶ. 800 – 1200 ರವರೆಗೆ ಆಳಿದ ವಿವಿಧ ರಾಜಮನೆತನಗಳ ಇತಿಹಾಸವನ್ನು ಸ್ಥೂಲವಾಗಿ - ಮಧ್ಯಯುಗದ ಆರಂಭ ಕಾಲದ ಇತಿಹಾಸ ತುರ್ಕರು ಅಫಘಾನಿಸ್ಥನರು ಹಾಗೂ ಮೊಗಲರು ಧಾಳಿಮಾಡಿದ ಕಾಲಾವಧಿ ಕ್ರಿ.ಶ.1000 ಭಾರತದಲ್ಲಿ ತುರ್ಕ ಸುಲ್ತಾನರ ಆಳ್ವಿಕೆ ಪ್ರಾರಂಭವಾಗಿದ್ದು ಕ್ರಿ.ಶ. 1206 ಭಾರತದಲ್ಲಿ ಮಧ್ಯಯುಗವು ಆರಂಭವಾಗಿದ್ದು - 13 ನೇ ಶತಮಾನದಿಂದ ರಜಪೂತರು - ಹರ್ಷವರ್ಧನನ ಆಳ್ವಿಕೆಯ ನಂತರ ಅಧಿಕಾರಕ್ಕೆ ಬರುವರು ರಜಪೂತರ ಆಳ್ವಿಕೆಯ ಅವಧಿ 7 ನೇ ಶತಮಾನದ ಮಧ್ಯ ಭಾಗದಿಂದ 12 ನೇ ಶತಮಾನದ ಕೊನೆಯವರೆಗೆ ರಜಪೂತರ ಮೂಲ a. ವೇದ ಕಾಲದ ಕ್ಷತ್ರಿಯ ಸಂತತಿಯವರು ( ಆಯೋಧ್ಯೆಯ ರಾಮನ ಕುಲದವರು ) b. ಸೂರ್ಯ ವಂಶ ಚಂದ್ರವಂಶದವರು c. ಅಗ್ನಿ ಕುಲದವರು ( ನಿಖರ ಮಾಹಿತಿ ತಿಳಿದು ಬಂದಿಲ್ಲ ) ರಜಪೂತರ ಮನೆತನಗಳು a. ಗುರ್ಜರ - ಪ್ರತಿಹಾರರು ( ಅಗ್ನಿಕುಲ ) b. ಪರಮಾರರು ( ಅಗ್ನಿಕುಲ ) c. ಚೌಹಮರು ( ಅಗ್ನಿಕುಲ ) d. ಸೋಲಂಕಿಗಳು ( ಅಗ್ನಿಕುಲ ) ಹಾಗೂ ಪಾಲರು e. ಚಂದೇಲರು ಮತ್ತು ಇತರರು ( ಅಗ್ನಿಕುಲ ) ರಾಜಕೀಯ ಇತಿಹಾಸ ಗುರ್ಜರ ಪ್ರತಿಹಾರರು ಗುಪ್ತ ಸಾಮ್ರಾಜ್ಯದ ಅವನತಿಯ ನಂತರ - ಜೋದ್ ಪುರದ ಸುತ್ತಲಿನ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರು ಈಗಿನ ರಾಜಸ್ಥಾನದ ಬಹುತೇಕ ಭಾಗವನ್ನು - ಗೂರ್ಜರಾಷ್ಟ್ರ ಎಂದು ಕರೆಯಲಾಗುತ್ತಿತ್ತು ಇವರ ಇತಿಹಾಸ - 7 ನೇ ಶತಮಾನದಷ್ಠು ಹಿಂದಿನದು ಇವರು - ಕನೌಜನ್ನು ಆಕ್ರಮಿಸಿಕೊಂಡಿದ್ದ ಅರಬ್ಬರ ವಿರುದ್ಧ ಹೊರಾಡಿದವರು ಇವರು ಹಲವು ಭಾರಿ - ದಖನಿನ ರಾಷ್ಟ್ರಕೂಟರ ಆಕ್ರಮಣಕೊಳಗಾದರು ಇವರು 11 ನೇ ಶತಮಾನದಿಂದ ಪ್ರಾರಂಭದಲ್ಲಿ ಘಜ್ನಿ ಮಹಮ್ಮದ್ ನಿಂದ ಸೋತ ಮೇಲೆ ಇತಿಹಾಸದಿಂದ ಕಣ್ಮರೆಯಾದರು ಹರಿಚಂದ್ರ - ಈ ಪಂಗಡದ ಮೂಲಪುರುಷ ಕ್ರಿ.ಶ.550 ರಲ್ಲಿ - ಗುಜರಾತ್ ನಲ್ಲಿ ಒಂದು ರಾಜ್ಯ ಸ್ಥಾಪಿಸಿ ತನ್ನ ನಾಲ್ಕು ಮಕ್ಕಳನ್ನು ಮಾಂಡಲಿಕರನ್ನಾಗಿ ಮಾಡಿದ ಈ ವಂಶ ಕ್ರಿ.ಶ.735 ರಲ್ಲಿ ಅವಂತಿಯ ( ಉಜ್ಜಯಿನಿಯ ಪರಿಸರ ) ಪ್ರತಿಹಾರರನ್ನು ಕೊನೆಗೊಳಸಿದ ಹರಿಚಂದ್ರನ ಮಗ - ರಜ್ಜಲ ಈತ ಮಾಂಡೂಕ್ ( ಮಾಂಡವ್ಯ ಪುರ ) ದಲ್ಲಿ ಗೂರ್ಜರ ಪ್ರತಿಹಾರರ ರಜಪೂತ ಶಾಖೆಯನ್ನು ಪ್ರಾರಂಭಿಸಿದನು ಇವನು ರಾಜಧಾನಿಯನ್ನು ಮೇದಂತಕ ( ಈಗಿನ ಮೆರ್ತ ) ಕ್ಕೆ ಸ್ಥಳಾಂತರಗೊಂಡಿತು ಪಾಲದೊರೆ - ದೇವಪಾಲನ ಅಂತ್ಯದಲ್ಲಿ ಮತ್ತೋಮ್ಮೆ ಮರುಜೀವ ಪಡೆದರು ನಂತರದಲ್ಲಿ ಬಂದ ಭೋಜನು - ಈ ವಂಶದ ನಿಜವಾದ ಸಂಸ್ಥಾಪಕ ಭೋಜನ ರಾಜಧಾನಿ - ಕನೌಜ್ ಆಗಿತ್ತು ಈತ ಪಾಲರು ಮತ್ತು ರಾಷ್ಟ್ರಕೂಟರ ನಡುವೆ ಹೋರಾಡಿದನು ಹಾಗೇಯೆ ಮಾಳವ - ಕೆಲವು ಭಾಗದಲ್ಲಿ ಪ್ರಭುತ್ವವನ್ನು ಸ್ಥಾಪಿಸಿದನು ರಾಷ್ಟ್ರಕೂಟರ - 3 ನೇ ಇಂದ್ರ ಕನೌಜಿನ ಮೇಲೆ ಆಕ್ರಮಣ ಮಾಡಿ ಗುರ್ಜರ ಪ್ರತಿಹಾರರನ್ನು ಕೊನೆಗಾಣಿಸಿದನು ಸಾಮ್ರಾಟ ಪ್ರತಿಹಾರರಂದು ಪರಿಚಿತರಾದ - ಗೂರ್ಜರ ಪ್ರತಿಹಾರದ ಮಾಳ್ವ ಶಾಖೆಯವರು ಆವಂತಿ (ಉಜ್ಜಯಿನಿ ) ಯಿಂದ ಆಳುತ್ತಿದ್ದರು ಈ ವಂಶದ ದೊರೆ - ನಾಗಭಟ್ಟ ಎಂಬುವವನು ಈ ವಂಶದ ದೊರೆ - ನಾಗಭಟ್ಟ ಎಂಬುವವನು ಈತ ಸುಮಾರು - 8 ನೇ ಶತಮಾನದಲ್ಲಿ ಪ್ರಸಿದ್ದಿಗೆ ಬಂದನು ಈತ ಅರಬ್ಬರ ದಂಡಯಾತ್ರೆಯನ್ನು ಕಡೆಗಣಿಸಿದ ಈತ ವಿಧ್ವಾಂಸ ಹಾಗೂ ಸಾಹಿತ್ಯ ಪ್ರಿಯನು ಆಗಿದ್ದ ಭೋಜನ ಆಸ್ಥಾನಕ್ಕೆ ಬಂದಿದ್ದ ಅರಬ್ ಯಾತ್ರಿಕ ಸುಲೇಮಾನ್ ಖ್ಯಾತ ಸಂಸ್ಕೃತ ಕವಿ - ರಾಜಶೇಖರ ಭೋಜನ ಆಸ್ಥಾನದ ಕವಿಯಾಗಿದ್ದನು ರಾಜಶೇಖರನ ಕೃತಿಗಳು - ವಿದ್ಧಸಾಲ ಭಂಜಿಕ , ಕರ್ಪೂರ ಮಂಜರಿ ಹಾಗೂ ಕಾವ್ಯಮೀಮಾಂಸೆ ಭೋಜನು - ಭೋಜಪುರ ಎಂಬ ನಗರವನ್ನು ನಿರ್ಮಿಸಿದನು