( 4 Oct, 2015) ಭಾರತದಲ್ಲಿ ಸಾಮ್ರಾಜ್ಯಗಳ ಉಗಮ Published By : upscgk.com ಶುಂಗ ವಂಶ ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ ಶುಂಗ ವಂಶದ ಧರ್ಮ - ವೈದಿಕ ಧರ್ಮ ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥದ ಹೆಸರು - ಮಾಳವಿಕಾಗ್ನಿ ಮಿತ್ರ ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ ಶುಂಗ ವಂಶದ ಗೋತ್ರ - ಭಾರಧ್ವಾಜ ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಬಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್ ಶುಂಗರ ಕೊನೆಯ ಅರಸ - ದೇವಭೂತಿ ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ ಬೌದ್ಧ ಧರ್ಮ ಪೀಡನೆ ಧರ್ಮ ವಿಧಾನವನ್ನು ಅನುಸರಿಸಿದ ಶುಂಗ ದೊರೆ - ಪುಷ್ಯ ಮಿತ್ರ ಅಂತಃ ಪುರದಲ್ಲಿ ಹತ್ಯೆಗೊಳದಗಾದ ಶುಂಗ ದೊರೆ - ವಸುಮಿತ್ರ ಚಕ್ರವರ್ತಿ ಎಂದು ಬಿರುದಾಂಕಿತ ಶುಂಗ ದೊರೆ - ಪುಷ್ಯ ಮಿತ್ರ ಮಾಳವಿಕಾಗ್ನಿ ಮಿತ್ರ ಕೃತಿಯ ಕರ್ತೃ - ಕಾಳಿದಾಸ ಕಣ್ವ ವಂಶ ಶುಂಗರ ಕೊನೆಯ ದೊರೆ ದೇವಭೂತಿಯನ್ನು ಕೊಲೆಗೈದು ಕಣ್ವ ವಂಶವನ್ನು ಸ್ಥಾಪಿಸಿದವನು - ವಾಸುದೇವ ಕಣ್ವ ಕರ್ಮಾಚಾರಿಗಳೆಂದರೆ - ಕೂಲಿಕಾರ್ಮಿಕರ ಪುರಾಣಗಳ ಪ್ರಕಾರ ಕಣ್ವರು - 45 ವರ್ಷ ರಾಜ್ಯವನ್ನಾಳಿದ ವಾಸುದೇವ ಕಣ್ವ ನಂತರ ಅಧಿಕಾರಕ್ಕೆ ಬಂದವರು - ಭೂಮಿಮಿತ್ರ ಕಣ್ವರ ಕಾಲದಲ್ಲಿ ಮಗಧವನ್ನು ಆಕ್ರಮಿಸಿದವರು - - ಶಾತವಾಹನರು ಮೌರ್ಯಯುಗದ ನಂತರ ವಿಸ್ತೃತವಾಗಿ ಬಳಕೆಯಲ್ಲಿದ್ದ ನಾಣ್ಯ - ಫಣ ಸುಶರ್ಮನ ಮುಂಚೆ ಕಮ್ವ ದೊರೆ - ನಾರಾಯಣ ಕಣ್ವರ ಕೊನೆಯ ದೊರೆ - ಸುಶರ್ಮ ಸುಶರ್ಮನನ್ನು ಕೊಂದವರು - ಶಾತವಾಹನರು 3 ನೇ ಬ್ಯಾಕ್ಟ್ರಿಯನ್ ಗ್ರೀಕರು ಕ್ರಿ.ಪೂ.2 ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರು - ಬ್ಯಾಕ್ಟ್ರಿಯಾನ್ ಪಾಲಕರಾದ ಗ್ರೀಕರು ಬ್ಯಾಕ್ಟ್ರಿಯಾನ್ ಗ್ರೀಕರು ಈ ಮೂಲದವರು - ಇಂಡೋಗ್ರಾಕರು ಕ್ರಿ.ಪೂ. 2 ನೇ ಶತಮಾನದಲ್ಲಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್ ದೊರೆ - ಡೆಮಟ್ರಿಯನ್ ಡೆಮಟ್ರಿಯನ್ ನ ರಾಜಧಾನಿ - ಪಂಜಾಬ್ ನ ಸಕಾಲ ( ಸಿಯಲ್ ಕೋಟ್ ) ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಚಿನ್ನದ ನಾಣ್ಯಗಳನ್ನು ಪ್ರವೇಶಗೊಳಿಸಿದವರು - ಇಂಡೋ ಗ್ರೀಕರು ಗ್ರೀಕರ ಪ್ರಭಾವದಿಂದ ಭಾರತದಲ್ಲಿ ಆವಿಷ್ಕಾರಗೊಂಡ ಶಿಲ್ಪಕಲೆ - ಗಾಂಧಾರ ಹಿಂದೂ - ಗ್ರೀಕರ ಶಿಲ್ಪಕಲೆಯ ಮಿಶ್ರಮ - ಗಾಂಧಾರ ಶಿಲ್ಪ ವಾಯುವ್ಯ ಭಾರತದ ಮೇಲೆ ಪ್ರಥಮವಾಗಿ ದಂಡೆತ್ತಿ ಆಳ್ವಿಕೆ ನಡೆಸಿದ ವಿದೇಶಿಯರು - ಬ್ಯಾಕ್ಟ್ರಿಯನ್ ಗ್ರೀಕರು ಡೆಮಿಟ್ರಿಯನ್ ನ ಸೇನಾಧಿಪತಿ - ಮಿನಾಂಧರ್ ಭಾರತದಲ್ಲಿ ಸ್ವತಂತ್ರ್ಯ ಬ್ಯಾಕ್ಟ್ರಿಯಾ ರಾಜ್ಯವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಡಿಯೋಡೋಟಸ್ ಯೂಕ್ರೆಟೈಟ್ಸ್ ನ ರಾಜಧಾನಿ - ಸಂಗ್ಲಾ ಗ್ರೀಕರ ಕ್ಯಾಲೆಂಡರನ್ನು ಬಾರತದಲ್ಲಿ ಪ್ರವೇಶಗೊಳಿಸಿದವನು - ಡೆಮಿಟ್ರಿಯನ್ ಯವನಿಕ ಪದದ ಅರ್ಥ - ಪರದೆ ಅಥವಾ ತೆರೆ ಶಕರು / ಸಿಥಿಯನ್ನರು ಶಕರನ್ನು ಪರಿಶುದ್ದ ಶೂದ್ರರೆಂದು ಬಣ್ಣಿಸಿದ ಗ್ರಂಥ - ಮಹಾಭಾಷ್ಯ ಶಕರನ್ನು ಕ್ಷತ್ರಿಯರನ್ನಾಗಿ ವ್ಯಾಖ್ಯಾನಿಸಲಾದ ಸಾಹಿತ್ಯ - ಮನುಸಂಹಿತೆ ಶಕರು ಪ್ರಾರಂಭದಲ್ಲಿ - ಪಾರ್ಥಿಯನ್ನರ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು ರಾಜನಾಥ ನಂತರ ಶಕರು ಧರಿಸಿದ ಬಿರುದು - ಸತ್ರಪ ಶಕರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡ ಪ್ರಾಂತ್ಯ - ಸಿಂಧೂ ಪ್ರಾಂತ್ಯ ಶಕರ ಮತ್ತೋಂದು ಹೆಸರು - ತೋಚಾರಯನ್ಸ್ ಮಹಾರಾಜ ಮಹಾತ್ಮ ಎಂಬ ಬಿರುದು ಹೊಂದಿದ್ದ ಶಕ ದೊರೆ - ಮಾವುಸ್ ಶಕರ ಪ್ರಥಮ ವೈರಿಗಳು - ಕುಶಾನರು ಶಕರ ಪ್ರಸಿದ್ದ ಅರಸ - ಮೊದಲನೇ ರುದ್ರಧಮನ ರುದ್ರಧಮನ ತಂದೆಯ ಹೆಸರು - ಜಯಧಮನ ಶಕರ ಕಾಲದ ಸಣ್ಣ ನಗರವನ್ನು ಈ ಹೆಸರಿನಿಂದ ಕರೆಯುವರು - ನಿಗಮ್ ಶಕ ವರ್ಷ ಯಾವುದು - ಕ್ರಿ.ಶ. 78 ಬಾರತದಲ್ಲಿ ಟೋಪಿ ಮತ್ತು ಪಾದರಕ್ಷೆಯನ್ನು ಪ್ರವೇಶಗೊಳಿಸಿದವರು ಮಧ್ಯ ಏಷ್ಯಾದವರು ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರಧಮನ ಮಾಳ್ವ ರಾಜ್ಯದ ರಾಜಧಾನಿ - ಉಜ್ಜಯಿನಿ ವಿಕ್ರಮಶಕೆ ಪ್ರಾರಂಭವಾದುದು - ಕ್ರಿ..ಪೂ.58 ರಲ್ಲಿ ಪಾರ್ಥಿಯನ್ನರು ಪ್ರಥಮ ಪಾರ್ಥಿಯನ್ ರಾಜ - ವನೋನ್ ಗ್ರೀಕರು ದಕ್ಷಿಣ ಅಫ್ಘಾನಿಸ್ತಾನವನ್ನು ಈ ಹೆಸರಿನಿಂದ ಕರೆದಿದ್ದಾರೆ - ಅರ್ಕೋಸಿಯಾ ಪಾರ್ಥಿಯನ್ನರ ಕಾಲದಲ್ಲಿ ಜಿಲ್ಲಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ - ಮೆರಿಡಾರ್ಕ್ ವಿದೇಶಿ ಭೂಭಾಗದ ಮೇಲೆ ಯುದ್ಧದಲ್ಲಿ ಪಾಲ್ಗೋಂಡ ಮೊಟ್ಟ ಮೊದಲ ಭಾರತೀಯ ಸೇನಾಪಡೆ - ಕ್ರೆರೆಕ್ಸಸ್ ನ ಸೇನಾಪಡೆ ಶಕರ ನಂತರ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿದ ವಿದೇಶಿಯರು - ಪಾರ್ಥಿಯನ್ನರು ಪಾರ್ಥಿಯನ್ನರ ಜನ್ಮಸ್ಥಳ - ಇರಾನ್ ವಾಯುವ್ಯ ಭಾರತದಲ್ಲಿ ಪಾರ್ಥಿಯನ್ನರ ಸ್ಥಾನವನ್ನು ಆಕ್ರಮಿಸಿದವರು - ಕುಶಾನರು